ಕ್ಷೇತ್ರದಲ್ಲಿ ಯದುವೀರ್ ಮಿಂಚಿನ ಸಂಚಾರ: ಬಿಷಪ್ ಹೌಸ್, ಗಣಪತಿ ಆಶ್ರಮಕ್ಕೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ
ಮೈಸೂರು-ಕೊಡಗು(Mysore-Kodagu) ಲೋಕಸಭಾ(LokaSaba) ಕ್ಷೇತ್ರದ ಬಿಜೆಪಿ(BJP) ಅಭ್ಯರ್ಥಿ ಯದುವೀರ್ ಒಡೆಯರ್(Yaduveer Wadiyar) ಅವರು ತಮ್ಮ ಕ್ಷೇತ್ರದಲ್ಲಿ ಅತ್ಯಂತ ಸಕ್ರಿಯವಾಗಿದ್ದು, ಸ್ಥಳೀಯ ಮುಖಂಡರು, ಪ್ರಮುಖ ಮಠಾಧಿಪತಿಗಳನ್ನು ಭೇಟಿಯಾಗುವ ಮೂಲಕ ಬಿರುಸಿನ...